1
1

ಬೀದರ್ ಫೆ. 13 ಃ ಚಿಟಗುಪ್ಪಾ ತಾಲೂಕಿನ ಮೂರಯ್ಕೆಯಾದ ಪ್ರಯುಕ್ತ ಬೀದರ ನಗರದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಛೇರಿಯಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಹಳ್ಳಿಖೇಡಕರ್, ಪಂಢರಿ ನೇಳಗಿ, ದತ್ತು ಕಮಠಾಣ, ಸಂಜೀವಕುಮಾರ ಸಿರ್ಸೇ, ರೋಜ್ ಫಿಲೋಮನ್, ಕಿರಣ ಅಲ್ಲೂರೆ, ಜಗನ್ನಾಥ ಬೇಮಳಗಿಕರ್, ಸಂತೋಷ ಕೋಹಿರ್, ರವಿಕುಮಾರ ಮಚಕುರೆ ಸೇರಿದಂತೆ ಇತರರು ಇದ್ದರು.
Subscribe to get the latest posts sent to your email.